ಮಾನಸ ತರಂಗ

ಇದು ಮನಸ್ಸಿನ ಅಂತರಂಗ


Archive

  • ನನ್ನ ಕಷ್ಟ ಕಿರಿದೆನಿಸಿದಾಗ ….

    ಅಂದು ಆಫೀಸಿಗೆ ಹೋಗಿದ್ದೆ. ಕೆಲಸದ ಸಲುವಾಗಿ ನವೆಂಬರಿನಲ್ಲಿ ಜರ್ಮನಿಗೆ ಹೋಗಬೇಕು. ವೀಸಾ ಸಲುವಾಗಿ ಸ್ವಲ್ಪ ತಲೆ ಬಿಸಿಯಾಗಿತ್ತು . ನನಗೆ ಕಚೇರಿಯಿಂದ ವೀಸಾ ಅಪ್ಪೋಯಿಂಟ್ಮೆಂಟ್ ಕೊಡುತ್ತಿರಲಿಲ್ಲ. ಆಗಸ್ಟ್ ಅಲ್ಲೇ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಇದ್ದರು ಏನೋ ಮುಂದೆ ಹೋಗುತ್ತಿರಲಿಲ್ಲ , ಒಂಥರಾ ಅಸಮಾಧಾನ, ಬೇಜಾರು. ಇನ್ನು ಬೇಗ ರೆಡಿ ಮಾಡಬೇಕಿತ್ತೇನೋ ಏನೋ ಎಂದು .ನನ್ನ ಜೊತೆ ಪ್ರಯಾಣ ಮಾಡುವವರ ವೀಸಾ ಈಗಾಗಲೇ ಬಂದಾಗಿತ್ತು. ನನ್ನದಷ್ಟೇ ತಡವಾಯಿತು, ಯಾರು ಏನನ್ನುವರೋ, ಜವಾಬ್ದಾರಿಯಿಲ್ಲ ಎಂದು ತಿಳಿಯುತ್ತಾರೋ ಎಂದು ಮನಸ್ಸು ಕೊರಗುತಿತ್ತು.…


  • ಸ್ಮಶಾನ ವೈರಾಗ್ಯ

    ಹಿಂದಿನ ದಿನ ನನ್ನ ದೊಡ್ಡಪ್ಪ ತೀರಿಕೊಂಡಿದ್ದರು. ಹೃದಯಾಘಾತದಿಂದ ಮನೆಯಲ್ಲಿಯೇ ಆಯಿತು. ಅವರ ಅಂತಿಮ ದರ್ಶನವನ್ನು ರುದ್ರ ಭೂಮಿಯಲ್ಲಿಯೇ ಮಾಡಬೇಕಾದ ಸಂದರ್ಭ. ನಾನು ನನ್ನ ಮನೆಯವರು ಹೊರೆಟೆವು. ಇದೆ ಮೊದಲು ನಾನು ಇಂತಹ ಸ್ಥಳಕ್ಕೆ ಬಂದದ್ದು. ದೊಡ್ಡಪ್ಪನವರನ್ನು ನೋಡಿ ಸುತ್ತ ನೋಡಿದರೆ ಅಲ್ಲಲ್ಲಿ ಚಿತೆಗಳು ಉರಿಯುತ್ತವೆ. ಅರೆಕ್ಷಣ ಕಂಗಾಲಾದೆ, ನೋಡಲಾಗಲಿಲ್ಲ. ಬಂದು ಸ್ವಲ್ಪ ದೂರದಲ್ಲೇ ಅಮ್ಮ, ಚಿಕ್ಕಮ್ಮನ ಜೊತೆ ಬೆಂಚಿನ ಮೇಲೆ ಕುಳಿತೆ. ಕೊನೆ ಕಾರ್ಯಗಳಿಗೆ ಪುರೋಹಿತರಿಗೆ ಕಾಯಬೇಕಿತ್ತು. ವರ್ಷದ ಹಿಂದೆಯಷ್ಟೇ ದೊಡ್ಡಮ್ಮ ಹೋದದ್ದು, ಆಕೆಯ ವೈಕುಂಠ ಸಮಾರಾಧನೆ…


About Me

ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಇಂಜಿನಿಯರ್. ನನ್ನ ಭಾವನೆಗಳ ಅಭಿವ್ಯಕ್ತಿಯೇ ಈ ಮಾನಸ ತರಂಗ.