ಮಾನಸ ತರಂಗ

ಇದು ಮನಸ್ಸಿನ ಅಂತರಂಗ


ಅನಿಸಿದ್ದು

  • ಸ್ಮಶಾನ ವೈರಾಗ್ಯ

    ಸ್ಮಶಾನ ವೈರಾಗ್ಯ

    ಹಿಂದಿನ ದಿನ ನನ್ನ ದೊಡ್ಡಪ್ಪ ತೀರಿಕೊಂಡಿದ್ದರು. ಹೃದಯಾಘಾತದಿಂದ ಮನೆಯಲ್ಲಿಯೇ ಆಯಿತು. ಅವರ ಅಂತಿಮ ದರ್ಶನವನ್ನು ರುದ್ರ ಭೂಮಿಯಲ್ಲಿಯೇ ಮಾಡಬೇಕಾದ ಸಂದರ್ಭ. ನಾನು ನನ್ನ ಮನೆಯವರು ಹೊರೆಟೆವು. ಇದೆ ಮೊದಲು ನಾನು ಇಂತಹ ಸ್ಥಳಕ್ಕೆ ಬಂದದ್ದು. ದೊಡ್ಡಪ್ಪನವರನ್ನು ನೋಡಿ ಸುತ್ತ ನೋಡಿದರೆ ಅಲ್ಲಲ್ಲಿ ಚಿತೆಗಳು ಉರಿಯುತ್ತವೆ. ಅರೆಕ್ಷಣ ಕಂಗಾಲಾದೆ, ನೋಡಲಾಗಲಿಲ್ಲ. ಬಂದು ಸ್ವಲ್ಪ ದೂರದಲ್ಲೇ ಅಮ್ಮ, ಚಿಕ್ಕಮ್ಮನ ಜೊತೆ ಬೆಂಚಿನ ಮೇಲೆ ಕುಳಿತೆ. ಕೊನೆ ಕಾರ್ಯಗಳಿಗೆ ಪುರೋಹಿತರಿಗೆ ಕಾಯಬೇಕಿತ್ತು. ವರ್ಷದ ಹಿಂದೆಯಷ್ಟೇ ದೊಡ್ಡಮ್ಮ ಹೋದದ್ದು, ಆಕೆಯ ವೈಕುಂಠ ಸಮಾರಾಧನೆ Continue reading

About Me

ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಇಂಜಿನಿಯರ್. ನನ್ನ ಭಾವನೆಗಳ ಅಭಿವ್ಯಕ್ತಿಯೇ ಈ ಮಾನಸ ತರಂಗ.